Monday, August 22, 2011

ಅಕ್ರಮ ಗಣಿ ವರದಿಯ ಪಟ್ಟಿಯಲ್ಲಿ ಈ ಟಿವಿ ಸುದ್ದಿ ಮುಖ್ಯಸ್ಥ

ದೇಶಾದ್ಯಂತ ಕೋಲಹಲ ಎಬ್ಬಿಸಿರುವ ಕರ್ನಾಟಕದ ಗಣಿ ಮಾಫಿಯದಲ್ಲಿ ಇದೀಗ ಮಾದ್ಯಮದ ಮಂದಿಗಳು ಬೆತ್ತಲಾಗುತ್ತಿದ್ದಾರೆ.ಹಿಂದಿನ ಲೋಕಯುಕ್ತರು ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಯಾರೆಲ್ಲ ಮಾದ್ಯಮದ ಮಂದಿಗಳು ಗಣಿ ಲಂಚ ಪಡೆದಿದ್ದಾರೆ ಮತ್ತು ಗಣಿ ಅಕ್ರಮಕ್ಕೆ ರಾಜಕರಣಿಗಳ ಮೇಲೆ ಒತ್ತಡ ಹಾಕಿದ್ದಾರೆ ಎಂಬ ವಿಸ್ತೃತ ವರದಿ ಸಲ್ಲಿಸಿದ್ದಾರೆ. ಇದರಲ್ಲಿ ಇತ್ತಿಚೆಗೆ ಕೆಲವರ ಹೆಸರುಗಳನ್ನು ರಾಜ್ಯದ ಪ್ರಭಾವಿ ಪತ್ರಿಕೆಯಾದ ಪ್ರಜಾವಾಣಿಯಲ್ಲಿ ಪ್ರಕಟಿಸಲಾಗಿದೆ.ಇನ್ನು ಹಲವರ ಹೆಸರುಗಳನ್ನು ಇಲ್ಲಿ ಪ್ರಸ್ತಾಪಿಸಿಲ್ಲ. ಇವುಗಳಲ್ಲಿ ಸುವರ್ಣ ಚಾನೆಲ್ಲಿನ ಮಾಜಿ ಕ್ಯಾಪ್ಟನ್ ರಂಗ,ಈ ಟಿವಿ ಸುದ್ದಿ ವಿಭಾಗದ ಮುಖ್ಯಸ್ಥ ಜಗದೀಶ ಮಣಿಯಾನಿ ಕೂಡ ಹೆಸರು ಸೇರ್ಪಡೆಯಾಗಿದ್ದು ಹೆಚ್ಚಿನವರಿಗೆ ಗೊತ್ತಿಲ್ಲ.ಗಣಿ ಧೂಳನ್ನು ತಿಂದವರಲ್ಲಿ ಮಣಿಯಾನಿ ಕೂಡ ಒಬ್ಬ, ಮಣಿಯಾಣಿಯ ಗಣಿಗಾರಿಕೆಯ ಧಂದೆಯನ್ನು ಅವರದೇ ಭಾವ (ಹೆಂಡತಿ ತಮ್ಮ) ನೋಡಿಕೊಳ್ಳುತ್ತಿದ್ದ,ಕೋಟ್ಯಾಂತರ ರೂಪಾಯಿಗಳನ್ನು ಅವನು ತನ್ನ ಭಾವನ ಹೆಸರಿನಲ್ಲಿ ಧಂದೆ ಮಾಡಿ ಜೇಬಿಗೆ ಇಳಿಸಿದ್ದಾನೆ ಎಂದು ತಿಳಿದುಬಂದಿದೆ.ಕಾರವಾರದ ಬೆಲೆಕೇರಿಯ ಬಂದರಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಇವರ ಅದಿರನ್ನು ಕಳೆದ ಬಾರಿ ಲೋಕಯುಕ್ತರು ವಶಪಡಿಸಿಕೊಂಡಾಗ ಕಂಗಾಲದ ಮಣಿಯಾಣಿ ರಾಜಕೀಯ ನೇತಾರರಿಂದ ಲೋಕಯುಕ್ತ ಪೋಲಿಸರ ಮೇಲೆ ಒತ್ತಡ ಹಾಕಿ ಅದಿರನ್ನು ಬಿಡಿಸಿಕೊಳ್ಳಲು ಹೆಣಗಾಡಿದ್ದಾನು ಎಂದು ತಿಳಿದು ಬಂದಿದೆ.ಇಂತಹ ಭಷ್ಟರು ಈಟಿವಿಯ ಸುದ್ದಿ ವಿಭಾಗದ ಮುಖ್ಯಸ್ಥರಾದರೆ ಜನತೆ ಇವರಿಂದ ಏನು ನಿರೀಕ್ಷಿಸ ಬಹುದು..? ಈ ಟಿವಿಯ ಉನ್ನತ ಹುದ್ದೆಯಲ್ಲಿರುವರು ಇದನ್ನು ಗಮನಿಸಿ ತನಿಖೆ ನಡೆಸಿದರೆ ಇಂತವರ ಜಾತಕ ಹೊರ ಬರಹುದು..

2 comments:

  1. kalla,kadima,su.. maga. shobana mala tinnuva naayi..ge dikkara..

    ReplyDelete
  2. He is a Cheater..& Black mailer..

    ReplyDelete