Wednesday, July 13, 2011

ಈ ಟಿವಿ ಯ "ದುಶ್ಯಾಸನ"

ಇಗೋ ಇಲ್ಲಿ ನೋಡಿ,ನೋಡಲು ಬಹಳ ಸಭ್ಯನ ಮುಖವಾಡ ಹಾಕಿರುವ ಇವ ಮಾಹಾ ಧೂರ್ತ 'ಜಗದ ಈಶ'.ಪತ್ರಕರ್ತನೆಂದು ಕರೆದುಕೊಳ್ಳುತ್ತಿರವ ಈತ ಪ್ರಸ್ತುತ ಈ ಟಿವಿ ಹೈದ್ರಾಬಾದ್ ನಲ್ಲಿ ಸುದ್ದಿ ವಿಭಾಗದಲ್ಲಿ ಕೆಲಸ.ಮುಖ್ಯಸ್ಥನಲ್ಲದಿದ್ದರೂ ತಾನೆ ಮುಖ್ಯಸ್ಥನೆಂದು ಎಲ್ಲಾರತ್ರನೂ ಕರೆಸಿಕೊಳ್ಳುವ ಚಾಳಿ.ಈ ಟಿವಿ ಮಾಜಿ ಮುಖ್ಯಸ್ಥ ಜಿ.ಎನ್. ಮೋಹನ್ ಈತನನ್ನು ಕರೆ ತಂದು ಕೂರಿಸಿದ್ದೇ ತಡ ಅವರ ವಿರುದ್ದನೇ ಮಸಲತ್ತು ನಡೆಸಿ ಹೊರಗೆ ಹಾಕಿಸಿದವನು.ಮಾಹಾ ಕಂತ್ರಿ ಮತ್ತು ಚಾಣಾಕ್ಷ ನಾದ ಈತ ಮಹಾ ವಂಚಕ ಮತ್ತು ಗೋಮುಖ ವಾಘ್ರ್ಯಾ! ಕೇರಳದ ಕಾಸರಗೋಡಿನಿಂದ ವಕ್ಕರಿಸಿದ ವಾಮಾಚಾರದಲ್ಲಿ ಎತ್ತಿದ ಕೈ.ಈ ಟಿವಿ ಆಡಳಿತ ಮಂಡಳಿಯನ್ನೇ ವಾಮಾಚಾರದಿಂದ ತನ್ನ ಬುಟ್ಟಿಗೆ ಹಾಕಿದ್ದಾನೆ ಮಾತ್ರವಲ್ಲ ಅದೆಷ್ಟೋ ಉತ್ತಮ ರಿಪೋರ್ಟರ್ ಗಳ ವಿರುದ್ದ ಫೈಲ್ ಬಿಳ್ಡಪ್ಪ್ ಮಾಡಿ ಅವರ ಅನ್ನದ ಬಟ್ಟಲನ್ನೇ ಕಸಿದಿದ್ದಾನೆ.ವಿಶೇಷವೆಂದರೆ ಹೈದರಾಬಾದ್ ನಲ್ಲಿದ್ದುಕೊಂಡೇ ಫೋನಿನ ಮೂಲಕ ಧಮಾಕಿ ಹಾಕಿ ತನ್ನ ಕೆಲ ಚೇಲಾ ರಿಪೋರ್ಟರ್ರ್ ಗಳ ಮೂಲಕ ರಾಜಕರಣಿಗಳಿಂದ ಹಣ ಕೀಳುತ್ತಿರುವ ಈತ ಪ್ರಸ್ತುತ ಕೋಟ್ಯಾಧಿಪತಿ.ಒಂದು ಮಗುವಿನ ತಂದೆಯಾಗಿರುವ ಈ ಜಗದ ಈಶ ಹೈದ್ರಾಬಾದ್ ನಲ್ಲೂ ಇಬ್ಬರು ಲಾಲನೆಯವರನ್ನು ಸಾಕುತ್ತಿರುವುದು ಗುಟ್ಟಾಗಿ ಉಳಿದಿಲ್ಲ ಮಾತ್ರವಲ್ಲ ಸುದ್ದಿ ಒದಲು ಬರುವ ಹದಿಹರೆಯದ ಹೆಂಗೆಳೆಯರನ್ನು ಪುಸಾಲಯಿಸಿ ತನ್ನ ಬಲೆಗೆ ಬೀಳಿಸಿ ಮಜಾ ಮಾಡುತ್ತನಂತೆ. ಸಿಗದಿದ್ದರೆ ಅವಳನ್ನು ಹೆದರಿಸಿ ಗದರಿಸಿ ಅನಂತರವೂ ಸಿಗದಿದ್ದರೆ ಸಂಸ್ಥೆಯಿಂದ ಹೊರ ಹಾಕುತ್ತನಾಂತೆ.ಬಲ್ಲ ಮೂಲಗಳ ಪ್ರಕಾರ ಈ ವಿಷಯದಲ್ಲಿ ಹೈದ್ರಾಬಾದಿನಲ್ಲಿ ಅವನದೇ ಊರಿನ ಇಬ್ಬರಿಂದ ಚಪ್ಪಲಿ ಏಟು ತಿಂದಿದ್ದು ಮಾತ್ರವಲ್ಲ ತನ್ನ ಎರಡು ಹಲ್ಲುಗಳನ್ನು ಕೀಳಿಸಿಕೊಂಡಿದ್ಧಾನಂತೆ.ಹೆಣ್ನು ಭಾಕ ಸಂಸ್ಕೃತಿಯ ಹಿನ್ನೆಲೆ ಇವನಿಗೆ ಹೊಸತಲ್ಲ. ಹಿಂದೆ ಇವ ಕೆಲಸ ಮಾಡುತ್ತಿದ್ದ ಜನವಾಹಿನಿ ಪತ್ರಿಕೆಯಲ್ಲೂ ಈ 'ಹೆಣ್ಣು' ಚಪಲ ಚನ್ನಿಗರಾಯ ಸ್ಯಾಂಡಲ್ ನಿಂದ ಆರತಿ ಮಾಡಿದ್ದು ಇದೀಗ ಬೆಳಕಿಗೆ ಬರುತ್ತಿದೆ. ಈ ಧೂರ್ತನ ಬೇಸತ್ತ ಈತನ ಹೆಂಡತಿ ಇದೀಗ ಈತನಿಂದ ದೂರವಾಗಿದ್ದಾಳೆ.ಇನ್ನೂ ಇಂತದೇ ಅನೇಕ ಪುರಾಣಗಳು ಈತನದು ಇದೆ ಬುಂದೆ ಹೇಳುತ್ತೇನೆ..ಗುಡ್ ಬೈ..

1 comment:

  1. Chennagi baradide..ivna bagge innu breyiri..iva kallara guru..

    ReplyDelete