Thursday, November 3, 2011

ಪ್ರಶಸ್ತಿಗೆ ಇವರು ಅರ್ಹರೇ !?

ಮೊನ್ನೆ ತಾನೆ ಕನ್ನಡ ರಾಜ್ಯೋತ್ಸವದ ಪ್ರಶಸ್ತಿಗಳನ್ನು ಮು.ಮಂತ್ರಿಗಳು ಪ್ರಕಟಿಸಿ ನವೆಂಬರ್ 1 ರಂದು ಪ್ರದಾನ ಕೂಡ ಮಾಡಲಾಯಿತು.ಕಳೆದ ಸಾಲಿನ ಅಥವಾ ಅದರ ಹಿಂದಿನ ವರ್ಷಗಳಂತೆ ಹನುಮಂತನ ಬಾಲದಂತೆ ಉದ್ದೂದ್ದದ ಪ್ರಶಸ್ತಿ ಅಪೇಕ್ಷಿತರ ಪಟ್ಟಿ ಈ ಬಾರಿ ಇರಲಿಲ್ಲ ಎಂಬುದು ಸಂತೋಷದ ವಿಷಯ ಮತ್ತು ಮು.ಮಂತ್ರಿಗಳು ಕೊನೆಯ ಕ್ಷಣದವರೆಗೂ ತಾವೂ ನೀಡಿದ ಈ ಬಾರಿ ಪ್ರಶಸ್ತಿಗಳು 50 ರ ಗಡಿ ದಾಟಲ್ಲವೆಂಬೂದನ್ನು ಮಾತನ್ನು ಏನೇ ಒತ್ತಡಗಳು ಬಂದರೂ ಉಳಿಸಿದ್ದರು. ರಿಯಲೀ ದಿಸ್ ಈಸ್ ಎ ಗ್ರೇಟ್ ತಿಂಗ್. But ಪ್ರಶ್ನೆ ಇರೋದು ಈ 50 ರಲ್ಲಿ ಎಷ್ಟು ಮಂದಿ ಇದಕ್ಕೆ ಅರ್ಹರಾಗಿದ್ದರೂ ಎಂಬುದು. ಇದರಲ್ಲಿ ಪತ್ರಕರ್ತರಿಗೆ ನೀಡಿದ ಪ್ರಶಸ್ತಿಗಳಲ್ಲಿ ಕಪ್ರದ ಪ್ರತಾಪ್ ಸಿಂಹ ಮತ್ತು ಈ ಟಿವಿ ಯ ಜಗದೀಶ್ ಮಣಿಯಾಣಿ ಇವರುಗಳು ಈ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರೇ ಎಂಬ ಪ್ರಶ್ನೆ. ಮೇಲೆ ಹೆಸರಿಸಿದ ಮೊದಲನೆಯವ ಇಂಟರ್ ನೆಟ್ ಮತ್ತು ಬಲ ಪಂಥೀಯ ರಾಷ್ಟ್ರ ಮಟ್ಟದ ಪತ್ರಿಕೆಗಳಿಂದ ಸುದ್ದಿಗಳನ್ನು ಕದ್ದು ಹಿಂದೆ ವಿಕದಲ್ಲಿ ಈಗ ಕಪ್ರದಲ್ಲಿ ನಕಲು ಮಾಡಿದರೆ, ಎರಡನೇಯವ ರಾಜಕರಣಿಗಳ ನಮೆಯ ಕದ ತಟ್ಟಿ ತನ್ನ ಬೇಳೆ ಬೆಯಿಸುವವ,ಇಂಥವರಿಗೂ ಕನ್ನಡ ರಾಜ್ಯದ ಗೌರವ.ಇದು 2011 ರ ಮಹಾ ದುರಂತವಲ್ಲದೇ ಮತ್ತೇನು? ಸರ್ಕಾರ ಹೇಳಿತ್ತು 50 ವರ್ಷ ದಾಟಿದವರಿಗೇ ಮಾತ್ರ ಈ ಬಾರಿ ಇವರ ವಯಸ್ಸು ಎಷ್ಟೆಂಬೂದು ಬಹಿರಂಗ ವಾಗಬೇಕಿದೆ.ಈ ಟಿವಿ ಜಗದೀಶ ಮನೆಹಾಳ ಕ್ಷಮಿಸಿ ಮನಿಯಾಣಿ ಗಡಿ ನಾಡು ಕಾಸರಗೋಡಿನಲ್ಲಿ ಕನ್ನಡ ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಹೆಸರಿನಲ್ಲಿ ಪ್ರಶಸ್ತಿಗಿಟ್ಟಿಸಿದ್ದಾರೆ. ಇವರು ಅಲ್ಲಿ ಮಾಡಿದ ಕನ್ನಡದ ಸೇವೆ ಯಾವುದು,ಅಥವಾ ಇತರ ಪತ್ರಿಕೆಗಳಲ್ಲಿ ಅವ ಮಾಡಿದ ಸಾಧನೆ ಏನೂ ಯಾರತ್ರನೂ ಸ್ವತ ಮನೆಹಾಳನಿಗೂ ಉತ್ತರ ಗೊತ್ತಿಲ್ಲ.ಬಹುಶ ರಾಜ್ಯತ ಪತ್ರಕರ್ತರಿಗೆ ಈ ಮನೆಹಾಳ ಯಾರೆಂದೇ ಗೊತ್ತಿರಕ್ಕಿಲ್ಲ.ಇವ ಹೋದಲ್ಲಿ ಪತ್ರಿಕೆಗಳು ಬಾಗಿಲು ಮುಚ್ಚಿದೇ ದೊಡ್ಟ ಸಾಧನೆ,ಹೊಸ ಸಂಜೆ, ಜನವಾಹಿನಿ,ಜನಾಂತರಂಗ ಪತ್ರಿಕೆಗಳು ಈ ಧೂರ್ತ ಹೋದ ಮೇಲೆ ಶಾಶ್ವತವಾಗಿ ಕದ ಮುಚ್ಚಿವೆ. ಈತ ಪ್ರಶಸ್ತಿ ಗಿಟ್ಟಿಸಿದ್ದ ಬಗೆಯೂ ಇದೀಗ ಬಹಿರಂಗಗೊಂಡಿದೆ. ಪ್ರಭಾವಿ ಸಚಿವೆ ಶೋಭಾಳ ಸೆರಗನ್ನು ಹಿಡಿದು ಪ್ರಶಸ್ತಿ ಗಟ್ಟಿಸಿದ್ದು ಈಗ ಜಗಜ್ಜಾಹಿರಾಗಿದೆ. ಯಾವಗಲೂ ಈತನಿಗೆ ತನ್ನ ಹೆಂಡತಿಗಿಂತಲೂ ಈಕೆಯದ್ದೇ ಧ್ಯಾನ.ಹೈದ್ರಾಬಾದಿನಲ್ಲೂ ಅವಳ ಬಗ್ಗೆಯೇ ಕನವರಿಸಿಕೊಂಡಿರುತ್ತಾನೆ ಎಂದರೆ ಎನೂ ಸ್ವಾಮೀ.. ಅವನ ಈ ಟಿವಿ ಕಚೇರಿಯ ಸಹವರ್ತಿಗಳು ಇವನ ವರ್ತನೆಯಿಂದ ಬೇಸತ್ತಿದ್ದಾರಂತೆ.ಕರಾವಳೀಯ ಮತ್ತೊಬ್ಬ ಸಚಿವ ಪಲೇಮಾರಿಗೆ 25 ಲಕ್ಷದ ಪಂಗನಾಮ ಇಟ್ಟಿದ್ದಾನೆ ಈ ಮನೆಹಾಳ.ಇಂಥವರಿಂದ ಈ ಟಿವಿಯಂತ ಶುದ್ದ ಹಸ್ತದ ಸಂಸ್ಥೆ ಅದೇನು ನಿರೀಕ್ಷೆ ಇಟ್ಟಿಕೊಂಡಿದ್ದಾರೊ ಆ ಬ್ರಹ್ಮನೇ ಬಲ್ಲ, ಇಂಥ ಕೊಳಕುಮಂಡಳಗಳಿಂದ ಮಾದ್ಯಮ ರಂಗ ಅದೇನನ್ನು ನಿರೀಕ್ಷೆ ಮಾಡಬಹುದು,ಉತ್ತರ ನಿಮಗೆ ಬಿಟ್ಟಿದ್ದು..